ಸಂಕ್ರಾಂತಿ / Sankranti

Saturday, December 23, 2023

ಹುಬ್ಬಳ್ಳಿಯಲ್ಲಿ 3 ನೇ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ.

 ಬರೀ ದಕ್ಷಿಣಕ್ಕಷ್ಟೇ ಸೀಮಿತಗೊಂಡಿದ್ದ ಚಲನಚಿತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳು ಉತ್ತರ ಕರ್ನಾಟಕಕ್ಕೂ ವಿಸ್ತರಿಸುವ ಸದುದ್ದೇಶದಿಂದ ಡಾ. ಎಂ.ಎ.ಮುಮ್ಮಿಗಟ್ಟಿ ನೇತೃತ್ವದಲ್ಲಿ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಇಲ್ಲಿ ಆಯೋಜಿಸಿರುವದು ಉತ್ತಮ ಬೆಳವಣಿಗೆ , ಈ ಭಾಗದ ಅನೇಕ ಕಲಾವಿದರಿಗೂ ಇದರಿಂದ ಲಾಭವಾಗಲಿದೆ ಎಂದು ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. 


ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ಆರಂಭಗೊಂಡ 3ನೇ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ,ಚಲನಚಿತ್ರ ಹಾಗೂ ಕಿರುಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಪ್ರತಿ ನಗರ , ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಪ್ರತಿಭಾನ್ವಿತ ಮತ್ತು ಸೂಕ್ತ ಕಲಾ ಪ್ರತಿಭೆಗಳಿವೆ , ಆದರೆ ಅವರಿಗೆ ತಮ್ಮ ಕಲೆಯನ್ನು ಪ್ರಸ್ತುತಪಡಿಸಲು ಸೂಕ್ತ ವೇದಿಕೆಗಳಿಲ್ಲ, ಡಾ. ಮುಮ್ಮಿಗಟ್ಟಿ ಅವರು ದೈರ್ಯದಿಂದ ಸತತ ಮೂರನೇ ಬಾರಿಗೆ ಇಲ್ಲಿ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಿರುವದು ಸ್ತುತ್ಯಾರ್ಹ , ಇವರು ಇನ್ನೂ ಹೆಚ್ಚಿನ ರೀತಿಯಲ್ಲಿ ಇದಕ್ಕಿಂತ ಹೆಚ್ಚಿನ ಮಟ್ಟದ ಇಂತಹ ಕಾರ್ಯಕ್ರಮ ನಡೆಸಲು ಸರ್ಕಾರದಿಂದ ಸೂಕ್ತ ರೀತಿಯ ಅನುದಾನ , ಸಹಾಯ , ಸಹಕಾರ ನೀಡುವ ಅವಶ್ಯಕತೆ ಇದೆ , ನನ್ನ ಪರಿಮಿದಿಯಲ್ಲಿ ಲಭ್ಯವಾಗುವ ಸಹಾಯ ಸಹಕಾರ ನೀಡಲು ಸಿದ್ದನಿದ್ದೇನೆ ಎಂದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸ್ವರ್ಣ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ವಿ.ಎಸ್.ವಿ ಪ್ರಸಾದ ಅವರು ಮಾತನಾಡಿ , ಕಳೆದ ಬಾರಿ ಡಾ. ಮುಮ್ಮಿಗಟ್ಟಿ ಅವರು ಇದೇ ಹುಬ್ಬಳ್ಳಿಯಲ್ಲಿ 2 ಯಶಸ್ವಿ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಡೆಸಿರುವದನ್ನು ನಾನು ಸನಿಹದಿಂದ ಬಲ್ಲವನಾಗಿದ್ದೇನೆ , ಹುಬ್ಬಳ್ಳಿ- ಧಾರವಾಡ ಮಹಾನಗರ ತ್ವರಿತ ಗತಿಯಲ್ಲಿ ಬೃಹನ್ನಗರವಾಗಿ ಬೆಳೆಯುತ್ತಲಿದ್ದು, ಚಲನಚಿತ್ರಗಳಿಗೆ ಸಂಬಂಧಿಸಿದ ಇನ್ನೂ ಹೆಚ್ಚಿನ ಚಟುವಟಿಕೆಗಳು ಇಲ್ಲಿ ನಡೆಯುವಂತಾಗಬೇಕು , ಈ ದಿಸೆಯಲ್ಲಿ ಡಾ. ಎಂ.ಎ. ಮುಮ್ಮಿಗಟ್ಟಿ ಅವರು ಇತರರಿಗೆ ಮಾದರಿಯಾಗುವಂತೆ ಮುನ್ನುಡಿ ಬರೆದಿದ್ದಾರೆ. ಇವರ ಈ ವೇದಿಕೆ ಮೂಲಕ ಉತ್ತರ ಕರ್ನಾಟಕ ಭಾಗದ ಕಲಾಪ್ರತಿಭೆಗಳಿಗೆ ಹೆಚ್ಚಿನ ಸ್ಥಾನಮಾನ ದೊರೆಯುವಂತಾಗಲಿ ಎಂದು ಆಶಿಸಿದರು. 


\ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರ ಅಕಾಡೆಮಿ ಸಂಸ್ಥಾಪಕ-ಅಧ್ಯಕ್ಷ ಡಾ. ಎಂ.ಎ ಮುಮ್ಮಿಗಟ್ಟಿ , ಹುಬ್ಬಳ್ಳಿ ರೋಟರಿ ಎಲೈಟ್ ಅಧ್ಯಕ್ಷ ಅನೀಶ ಖೋಜೆ, ಇಂದು ಮುಂಜಾನೆ ಪತ್ರಿಕೆಯ ಸಂಸ್ಥಾಪಕ ಗುರುರಾಜ ಹೂಗಾರ , ಹುಬ್ಬಳ್ಳಿ ರೋಟರಿ ಎಲೈಟ್‍ನ ರೀತು ಸರಾಫ್ ಸೇರಿದಂತೆ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿದ್ದರು.

Posted by ಸಂಕ್ರಾಂತಿ at 7:53 AM
Email ThisBlogThis!Share to XShare to FacebookShare to Pinterest

No comments:

Post a Comment

Newer Post Older Post Home
Subscribe to: Post Comments (Atom)

Facebook Badge

Raghavendra Adiga

Create Your Badge

ನನ್ನ ಬಗ್ಗೆ ಒಂಚೂರು......

ಸಂಕ್ರಾಂತಿ
View my complete profile

ಎಳ್ಳು-ಬೆಲ್ಲ.... ಒಂಚೂರು ವಿಚಾರ ವಿನಿಮಯ

  • August (3)
  • July (7)
  • June (3)
  • May (8)
  • April (8)
  • March (8)
  • February (4)
  • January (14)
  • December (11)
  • November (14)
  • October (9)
  • September (2)
  • July (4)
  • May (3)
  • April (7)
  • March (2)
  • January (6)
  • December (4)
  • November (4)
  • October (3)
  • September (1)
  • August (3)
  • February (2)
  • December (1)
  • November (1)
  • October (1)
  • September (1)
  • August (1)
  • July (1)
  • June (2)
  • May (2)
  • March (2)
  • February (3)
  • January (2)
  • December (4)
  • November (9)
  • October (2)
  • September (2)
  • July (1)
  • June (1)
  • May (10)
  • March (2)
  • February (2)
  • January (5)
  • December (1)
  • November (5)
  • October (10)
  • September (31)
  • August (12)
  • May (1)
  • February (1)
  • July (1)
  • June (1)
  • March (3)
  • February (1)
  • January (2)
  • December (2)
  • November (2)
  • October (2)
  • September (3)
  • August (1)
  • July (1)
  • June (1)
  • May (2)
  • April (2)
  • March (2)
  • February (2)
  • December (1)
  • November (2)
  • October (1)
  • September (1)
  • August (4)
  • July (2)
  • June (6)
  • May (1)
  • April (1)
  • March (3)
  • February (3)
  • January (1)
  • December (3)
  • November (1)
  • October (2)
  • September (2)
  • August (4)
  • July (2)
  • June (2)
  • May (4)
  • April (3)
  • March (3)
  • February (3)
  • January (3)
  • December (3)
  • November (3)
  • October (3)
  • September (4)
  • August (4)
  • July (3)
  • June (4)
  • May (6)
  • April (6)
  • March (7)
  • February (11)
  • January (9)
  • December (3)
  • November (5)
  • October (6)
  • September (4)
  • August (6)
  • July (5)
  • June (4)
  • May (5)
  • April (3)
  • March (7)
  • February (6)
  • January (6)
  • December (2)
  • November (5)
  • October (6)
  • September (6)
  • August (8)
  • July (11)
  • June (12)
  • October (1)

Followers

ಸಂಕ್ರಾಂತಿ/Sankranti

Labels

  • #ekk a #ekka2025 #EkkaFromJuly18 #kannadamovies #yuvarajkumar #SanjanaAnand #KannadaCinema #Sandalwood #MovieReview
  • #Grihshobha-KANNADA #YashaShivakumar #YashaShivakumar #Dhananjaya #MansoonRaaga #YogarajBhat #PadaviPoorva #Gana #MediniKelamane #Geetapriya #Thayavva
  • #Kateel #lDurgaparameshwari #Myths #NandiniRiver #ಕಟೀಲು #ನಂದಿನಿನದಿ #ಕಟೀಲುಶ್ರೀದುರ್ಗಾಪರಮೇಶ್ವರಿ #ಸ್ಥಳಪುರಾಣ
  • #KavyaGowda @kavya_gowdaaaaofficial #KannadaActress #Sandalwood #Sankranthi #kavyagowdaofficial
  • #LordVishnusTemple #Pakistan #PakistanHindutemple #ವಿಷ್ಣುವಿನಪ್ರಾಚೀನದೇವಾಲಯ # ಪಾಕಿಸ್ತಾನದಹಿಂದೂದೇವಾಲಯ #
  • #MovieReview #Gumti #Kudubitribe #SandeshShettyAjri #VaishnaviNadig
  • #NaaNinnaBidalare #Jalandhara #Thamate #Megha #Anaatha
  • #NASA
  • #SivaLingam #DNA #Earth
  • BookBrahma AnavarataAppu PuneethRajkumar RaviBasrur ಅನವರತಅಪ್ಪು ರವಿಬಸ್ರೂರು ಪುನೀತ್ ರಾಜ್‍ಕುಮಾರ್
  • Mysuru Srirangapatna Tour Gumbaj Sri Ranganathaswamy temple St. Philomena Church Krishnarajasagar Dam Brindavan Garden Mysuru Palace Chamundeshwari hill Chamundi hill
  • Panju Onlinemagazine HijabRow Education ಹಿಜಾಬ್ ವಿದ್ಯಾಭ್ಯಾಸ ಇಸ್ಲಾಂ ಪಂಜು
  • Swami Harshananda Ramakrishna Ashram ರಾಮಕೃಷ್ಣಾಶ್ರಮ ಸ್ವಾಮಿ ಹರ್ಷಾನಂದ
  • अहिंसा ಧರ್ಮಗ್ರಂಥ अहिंसा परमो धर्मः Ahimsa Ahimsa Paramo Dharmah
  • ಆಸೆಗಳುಕನಸಾಗಿಬದಲಾಗಲಿ ಪಂಜು ಮಧುಕರಬಳ್ಕೂರ್ AsegaluKanasagiBadalagali MadhukarBalkur Panju
  • ಋಗ್ವೇದ ವೇದವ್ಯಾಸ Rig Veda Veda Vyasa
  • ಎಡೆಯೂರು Yadiyur ಸ್ಥಳ ಪುರಾಣಗಳು Myths
  • ಕೆ.ವಿ.ಅಯ್ಯರ್ ಶಾಂತಲಾ ರೂಪದರ್ಶಿ K. V. Iyer Roopadarshi Shanthala
  • ಗಾಣಗಾಪುರ Ganagapura Ganagapur ಸ್ಥಳ ಪುರಾಣಗಳು Myths ದತ್ತಾತ್ರೇಯ ನಿರ್ಗುಣ ಮಠ ನರಸಿಂಹ ಸರಸ್ವತಿ
  • ಚಿಕ್ಕತಿರುಪತಿ Chikka Tirupati ಸ್ಥಳ ಪುರಾಣಗಳು Myths
  • ದೇವರಾಯನದುರ್ಗ Devarayana Durga ಸ್ಥಳ ಪುರಾಣಗಳು Myths
  • ಪದ್ಮ ಭೂಷಣ ವೀರೇಂದ್ರ ಹೆಗ್ಗಡೆ Padma Vibhushan padma bhushan veerendra heggade ur rao bm hegde chandrashekhara kambara
  • ಪದ್ಮ ವಿಭೂಷಣ
  • ಬಲಿ ಚಕ್ರವರ್ತಿ ಭೋಗಾವತಿ ಕೊಲಂಬಿಯಾ ಬೊಗೋಟಾ Bali capital Bhogavati Colombia Bogota
  • ಬುದ್ದ ಪೂರ್ಣಿಮೆ ಲುಂಬಿನಿ ಬುದ್ದ ಇಬ್ಬರು ಬುದ್ದರು Lumbini Buddha Buddha Poornima Two Buddhas
  • ರವಿಚಂದ್ರನ್ ಕನ್ನಡಿಗ ಬಿಎಂಗಿರಿರಾಜ್ Ravichandran kannadigaonzee5 kannadiga BMGiriraj
  • ವೈಕುಂಠ ಏಕಾದಶಿ ಏಕಾದಶಿ ಉಪವಾಸ Vaikunta Ekadas Ekadasi Fasting
  • ಸಾವನದುರ್ಗ Savandurga Myths ಸ್ಥಳ ಪುರಾಣಗಳು (
  • ಸುದರ್ಶನ ದೇಸಾಯಿ ಹಳದಿ ಚೇಳು Manasa Sarovara #Ramakrishna #Srinath Padmavasanthi Mruthyu
  • ಸೌಕೂರು Soukuru' ಕುಂದಾಪುರ Kundapur ಸ್ಥಳ ಪುರಾಣಗಳು Myths
  • ಸ್ಥಳ ಪುರಾಣಗಳು Myths ಕಳಸ Kalasa kalaseshwara ಕಳಸೇಶ್ವರ
  • ಸ್ಥಳ ಪುರಾಣಗಳು ಸೋಂದಾ ಸ್ವರ್ಣವಲ್ಲೀ ಮಠ Sonda Swarnavalli Matha
  • ಸ್ಥಳ ಪುರಾಣಗಳು ಸೋಂದಾ ವಾದಿರಾಜರು ಭೂತರಾಜರು Sonda Myths
  • ಹಿಜಾಬ್ ಮಲಾಲಾ ರಷ್ಯಾಉಕ್ರೇನ್ ನಿಲುಮೆ Nilume RussiaUkraineWar HumanRight Hijabrow MalalaYousafzai
  • ಹೊರನಾಡು Hornadu ಸ್ಥಳ ಪುರಾಣಗಳು Myths ಅನ್ನಪೂರ್ಣೇಶ್ವರಿ Annapoorneshwari

Popular Posts

  • ಕೆ.ಎಸ್.ನ. ಅವರ ಪ್ರೇಮ ಕವಿತೆಗಳು
    ಇಂದು ಫೆಬ್ರವರಿ 14, ಪ್ರೇಮಿಗಳ ದಿನ, ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಪ್ರೀತಿ, ಪ್ರೇಮವನ್ನೇ ಪ್ರಧಾನ ವಸ್ತುವಾಗಿಟ್ಟುಕೊಂಡು ಕವಿತೆಗಳನ್ನು ರಚಿಸಿದ ಕವಿ “ಮೈಸೂರು ಮಲ್ಲ...
  • ವಿಶ್ವಾಮಿತ್ರನ ತಪೋಭಂಗಕ್ಕೆ ಕಾರಣವಾದ 'ಮೇನಕೆ' ಹಾಗೂ ಪ್ರಾಚೀನ ಭಾರತದಲ್ಲಿದ್ದ ಗಂಧರ್ವ, ಅಪ್ಸರಾ ಕುಲ!!
    ವಿಶ್ವಾಮಿತ್ರ ತಾನು ಬ್ರಹ್ಮಜ್ಞಾನ  ಪಡೆದು ವಸಿಷ್ಟನನ್ನು ಮೀರಿಸಬೇಕು ಎಂಬ ಛಲದೊಡನೆ ತಪಸ್ಸಿಗೆ ಕುಳಿತಿದ್ದಾಗ ದೇವರಾಜ ಇಂದ್ರನಿಗೆ ಸಮಸ್ಯೆ ತಲೆದೋರುತ್ತದೆ.  ಏಕೆಂದರೆ ವಿ...
  • ದೈತ್ಯಗುರು ಶುಕ್ರಾಚಾರ್ಯ-ಪುರಾಣದಲ್ಲಿನ ವಿವರಗಳು
     " ಪ್ರಕಾಶಮಾನತೆ , ಸ್ಪಷ್ಟತೆ " ಯ ಸಂಸ್ಕೃತ ಪದ " ಶುಕ್ರ " ದ ಅರ್ಥ , ಈತ ಭೃಗು ಸಂಹಿತೆ ರಚನೆಗಾರ ಭೃಗುವಿನ ಪುತ್ರ . ದೈತ್ಯರ ಗುರು...
  • ಇದು ನಿಮ್ಮ ವಾಹಿನಿ ಕಲಾ ವೇದಿಕೆ ಸರ್ವಪಲ್ಲಿ ರಾಧಾಕೃಷ್ಣನ್ ಸ್ಮರಣೆಯಲ್ಲಿ12ನೇ ಸಾಂಸ್ಕೃತಿಕ ಸಿಂಚನ
      ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಪ್ರಯುಕ್ತ 12ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮವನ್ನು ಸೆಪ್ಟೆಂಬರ್ 8ರ ಭ...
  • ಇದು ನಿಮ್ಮ ವಾಹಿನಿ ಕಲಾ ವೇದಿಕೆ 50ನೇ ಸುವರ್ಣ ಮಹೋತ್ಸವ ಸಂಭ್ರಮ ವೈದ್ಯಕೀಯ, ಪತ್ರಿಕಾ ದಿನಾಚರಣೆ 17ನೇ ಸಾಂಸ್ಕೃತಿಕ ಸಿಂಚನ
    - ರಾಘವೇಂದ್ರ ಅಡಿಗ ಎಚ್ಚೆನ್. ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ  50ನೇ ಸುವರ್ಣ ಮಹೋತ್ಸವ ಸಂಭ್ರಮ  ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿನ ನಯನ ಸಭಾಂಗ...
  • ಇದು ನಿಮ್ಮ ವಾಹಿನಿ ಕಲಾ ವೇದಿಕೆ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ೫೦ನೆಯ ಜನ್ಮ ದಿನಾಚರಣೆ
      ಇದು ನಿಮ್ಮ ವಾಹಿನಿ ಕಲಾ ವೇದಿಕೆ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ೫೦ನೆಯ  ಜನ್ಮ ದಿನಾಚರಣೆ ಅಂತರಾಷ್ಟ್ರೀಯ ಮಹಿಳಾ ದಿನ  ೧೫ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್...
  • ಕರ್ನಾಟಕದಲ್ಲಿ ಬೆಳಗಿದ ಆದ್ಯಾತ್ಮಿಕ ಚೇತನಗಳು
    ಕರ್ನಾಟಕ ರಾಜ್ಯೋತ್ಸವದ ಈ ಶುಭದಿನದಂದು ಕನ್ನಡ ನಾಡಿನಲ್ಲಿ ಬಾಳಿ ಬದುಕಿದ, ಕರ್ನಾಟಕ ಜನರ, ಕನ್ನಡ ನಾಡಿನ ಮಾರ್ಗದರ್ಶಕರಾದ ಕೆಲವಷ್ಟು ಆದ್ಯಾತ್ಮಿಕ ಸಾಧಕರ ಬಗೆಗೆ ತಿಳಿಸುವ...
  • ಇದು ನಿಮ್ಮ ವಾಹಿನಿ ಕಲಾ ವೇದಿಕೆ(ರಿ) 14ನೇ ಸಾಂಸ್ಕೃತಿಕ ಸಿಂಚನ ಹಾಗೂ ಹೊಸ ವರ್ಷ ಸಂಭ್ರಮ
     ಇದು ನಿಮ್ಮ ವಾಹಿನಿ ಕಲಾ ವೇದಿಕೆ(ರಿ), ಬೆಂಗಳೂರು ಅರ್ಪಿಸುವ 14ನೇ ಸಾಂಸ್ಕೃತಿಕ ಸಿಂಚನ ಹಾಗೂ ಹೊಸ ವರ್ಷದ ಸಂಭ್ರಮ ಕಾರ್ಯಕ್ರಮ ಇತ್ತೀಚೆಗೆ ನಗರದ ನಯನ ಸಭಾಂಗಣದಲ್ಲಿ ನಡೆ...
  • ಇದು ನಿಮ್ಮ ವಾಹಿನಿ ಕಲಾ ವೇದಿಕೆ ಬುದ್ದ ಪೂರ್ಣಿಮಾ, 16ನೇ ಸಾಂಸ್ಕೃತಿಕ ಸಿಂಚನ
    ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ  ಬುದ್ದ ಪೂರ್ಣಿಮಾ ನಿಮಿತ್ತ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿನ ನಯನ ಸಭಾಂಗಣದಲ್ಲಿ   ೧೬ನೇ ಸಾಂಸ್ಕೃತಿಕ ಸಿಂಚನ ...
  • ಟಾಲಿವುಡ್ ಗೆ ಕನ್ನಡದ ಇನ್ನೊಬ್ಬ ನಟ, ’ಬ್ಲಡ್ ರೋಸಸ್’ ಹಿಡಿದು ಬಂದ ಧರ್ಮ ಕೀರ್ತಿರಾಜ್
     ಈಗಾಗಲೇ ಚಂದನವನದ ಪ್ರತಿಭೆಗಳಾದ ಚರಣ್‌ರಾಜ್, ಪ್ರಕಾಶ್‌ರೈ, ಅರ್ಜುನ್‌ಸರ್ಜಾ, ರಶ್ಮಿಕಾಮಂದಣ್ಣಾ, ಶ್ರೀಲೀಲಾ, ಪೂಜಾಹೆಗ್ದೆ ಮುಂತಾದವರು ಅನ್ಯ ಭಾಷೆಯ ಚಿತ್ರರಂಗದಲ್ಲಿ ಖ್...
Picture Window theme. Powered by Blogger.